"೧೯೭೧ರ ಭಾರತ-ಪಾಕಿಸ್ತಾನ ಯುದ್ಧವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಒಂದು ಪ್ರಮುಖ ಸೈನಿಕ ಸಂಘರ್ಷವಾಗಿದೆ". ಈ ಯುದ್ಧವು ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದೆ. ಅದನ್ನು ಕೆಲವು ಸಲ ಪಾಕಿಸ್ತಾನದ ಆಂತರಿಕ ಯುದ್ಧ ಎಂದೂ ಕರೆಯುತ್ತಾರೆ. ಯುದ್ಧದ ನಿಖರ ದಿನಾಂಕಗಳ ಬಗ್ಗೆ ಒಮ್ಮತವಿಲ್ಲವಾದರೂ ಅಧಿಕೃತವಾಗಿ ಎರಡೂ ದೇಶಗಳ ನಡುವೆ ಡಿಸೆಂಬರ್ ೩, ೧೯೭೧ ರಂದು ವೈಷಮ್ಯ ಉಂಟಾಯಿತು. ೩ ಡಿಸೆಂಬರ್ ೧೯೭೧ ಮತ್ತು ೧೬ ಡಿಸೆಂಬರ್ ೧೯೭೧ ರ ನಡುವೆ ಭಾರತದ ಪಶ್ಚಿಮ ಗಡಿಯಲ್ಲಿ ನಡೆದ ಸಶಸ್ತ್ರ ಸಂಘರ್ಷವನ್ನು "ಭಾರತ-ಪಾಕಿಸ್ತಾನ ಯುದ್ಧ ಎಂದು ಭಾರತ ಮತ್ತು ಬಾಂಗ್ಲಾ ದೇಶಗಳ ಸೈನ್ಯಗಳು ಕರೆದಿವೆ. ಯುದ್ಧವು ಪಾಕಿಸ್ತಾನ ಸೈನ್ಯದ ಶರಣಾಗತಿಯೊಂದಿಗೆ ಕೊನೆಗೊಂಡಿತು. == ಹಿನ್ನೆಲೆ == ಭಾರತ-ಪಾಕಿಸ್ತಾನ ವೈಷಮ್ಯದ ಕಿಚ್ಚಿಗೆ ಬಾಂಗ್ಲಾ ವಿಮೋಚನೆಯ ಯುದ್ಧವು ಕಿಡಿಯಾಯಿತು. ಆ ಯುದ್ಧವು ಸತತವಾಗಿ ಅಧಿಕಾರದಲ್ಲಿದ್ದ ಪಶ್ಚಿಮ ಪಾಕಿಸ್ತಾನ ಮತ್ತು ಬಹುಮತ ಹೊಂದಿದ್ದ ಪೂರ್ವ ಪಾಕಿಸ್ತಾನಗಳ ನಡುವಿನ ತಿಕ್ಕಾಟವಾಗಿತ್ತು . ೧೯೭೦ ರ ಪಾಕಿಸ್ತಾನದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದ ಅವಾಮಿ ಲೀಗ್ ಪಕ್ಷವು ಪೂರ್ವ ಪಾಕಿಸ್ತಾನದಲ್ಲಿನ ೧೬೯ ಸ್ಥಾನಗಳ ಪೈಕಿ ೧೬೭ ನ್ನು ಗೆದ್ದು ೩೧೩ ಸ್ಥಾನಗಳಿದ್ದ ಪಾಕಿಸ್ತಾನದ ಶಾಸನ ಸಭೆ ಮಜ್ಲಿಸ್-ಏ -ಶುರಾದಲ್ಲಿ ಸರಳ ಬಹುಮತ ಪಡೆಯುವುದರೊಂದಿಗೆ ಬಾಂಗ್ಲಾ ವಿಮೋಚನೆಯ ಯುದ್ಧದ ಕಿಡಿಯು ಹತ್ತಿಕೊಂಡಿತು. ಅವಾಮಿ ಲೀಗ್ ನ ಮುಖ್ಯಸ್ಥ ಶೇಖ್ ಮುಜೀಬುರ್ ರಹಮಾನ್ ಅವರು ಪಾಕಿಸ್ತಾನ ಅಧ್ಯಕ್ಷರನ್ನು ಭೆಟ್ಟಿಯಾಗಿ ಸರಕಾರ ರಚಿಸುವ ಹಕ್ಕನ್ನು ಪ್ರತಿಪಾದಿಸಿದರು. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಝುಲ್ಫೀಕರ್ ಅಲಿ ಭುಟ್ಟೋ, ಪಾಕಿಸ್ತಾನದ ನಾಯಕತ್ವವನ್ನು ಮುಜೀಬುರ್ ಗೆ ಒಪ್ಪಿಸಲು ನಿರಾಕರಿಸಿದ ಮೇಲೆ ಪಾಕಿಸ್ತಾನದ ಅಧ್ಯಕ್ಷ ಯಾಹ್ಯಾಖಾನ್ ಬಹುತೇಕ ಪಶ್ಚಿಮ ಪಾಕಿಸ್ತಾನೀಯರನ್ನೇ ಹೊಂದಿದ್ದ ಸೈನ್ಯವನ್ನು ಕರೆಸಿದರು. ಭಿನ್ನಮತೀಯರ ಸಾಮೂಹಿಕ ಬಂಧನಗಳು ಆರಂಭವಾದವು. ಪೂರ್ವ ಪಾಕಿಸ್ತಾನದ ಸೈನಿಕರನ್ನು , ಪೋಲೀಸರನ್ನು ನಿಶ್ಶಸ್ತ್ರಗೊಳಿಸುವ ಯತ್ನಗಳು ನಡೆದವು. ಅನೆಕ ದಿನಗಳ ಮುಷ್ಕರ ಮತ್ತು ಅಸಹಕಾರದ ನಂತರ ಪಾಕಿಸ್ತಾನದ ಸೈನ್ಯವು ಮಾರ್ಚ್ ೨೫ , ೧೯೭೧ ಢಾಕಾ ಮೇಲೆ ಎರಗಿತು. ಅವಾಮಿ ಲೀಗ್ ಅನ್ನು ಪ್ರತಿಬಂಧಿಸಲಾಯಿತು , ಅದರ ಅನೇಕ ಸದಸ್ಯರು ತಪ್ಪಿಸಿಕೊಂಡು ಭಾರತಕ್ಕೆ ಓಡಿ ಬಂದರು. ಮುಜೀಬರನ್ನು ಬಂಧಿಸಿ ಪಶ್ಚಿಮ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು. 27 ಮಾರ್ಚ್ ೧೯೭೧ ರಂದು , ಪಾಕಿಸ್ತಾನ ಸೈನ್ಯದಲ್ಲಿ ಮೇಜರ್ ಆಗಿದ್ದು ಬಂಡೆದ್ದ ಝಿಯಾ ಉರ್ ರಹಮಾನ್ ಮುಜಿಬುರ್ ಪರವಾಗಿ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೋಷಿಸಿದರು. ಏಪ್ರಿಲ್ ನಲ್ಲಿ ದೇಶಭ್ರಷ್ಟರಾದ ಅವಾಮೀ ಲೀಗ್ ನಯಕರು ಒಂದು ದೇಶಭ್ರಷ್ಟ ಸರಕಾರ ವನ್ನು ಮೆಹೆರ್ ಪುರದ ಹತ್ತಿರ ಸ್ಥಾಪಿಸಿದರು ಈಸ್ಟ್ ಪಾಕಿಸ್ತಾನ್ ರೈಫಲ್ಸ್ ಎಂಬ ಅರೆಸೈನಿಕ ಪಡೆಯೂ ಬಂಡುಕೋರರೊಂದಿಗೆ ಸೇರಿಕೊಂಡಿತು. ಮುಕ್ತಿವಾಹಿನಿ ಎಂಬ ಗೆರಿಲ್ಲಾ ಮಾದರಿಯ ನಾಗರಿಕರ ಸೈನ್ಯವೊಂದನ್ನು ಬಾಂಗ್ಲಾ ಸೈನ್ಯಕ್ಕೆ ಸಹಾಯಮಾಡುವುದಕ್ಕಾಗಿ ರಚಿಸಲಾಯಿತು. == ಬಾಂಗ್ಲಾ ವಿಮೋಚನೆಯ ಯುದ್ಧದಲ್ಲಿ ಭಾರತದ ಪಾತ್ರ == ೨೭ ಮಾರ್ಚ್ ೧೯೭೧ರಂದು ಭಾರತದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಸ್ವಾತಂತ್ರ್ಯಕ್ಕಾಗಿ ಪೂರ್ವ ಪಾಕಿಸ್ತಾನದ ಜನರ ಹೋರಾಟಕ್ಕೆ ತಮ್ಮ ಸರಕಾರದ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಭಾರತ-ಪೂರ್ವ ಪಾಕಿಸ್ತಾನದ ಗಡಿಯನ್ನು ಭಾರತದಲ್ಲಿ ಸುರಕ್ಷಿತ ಆಶ್ರಯಕ್ಕಾಗಿ ನಿರಾಶ್ರಿತರಿಗಾಗಿ ತೆರೆಯಲಾಯಿತು. ಪಶ್ಚಿಮ ಬಂಗಾಲ,ಬಿಹಾರ,ಆಸ್ಸಾಮ್ , ಮೇಘಾಲಯ ಮತ್ತು ತ್ರಿಪುರಗಳ ಸರಕಾರಗಳು ಗಡಿಯಗುಂಟ ನಿರಾಶ್ರಿತರ ಶಿಬಿರಗಳನ್ನು ವ್ಯವಸ್ಥೆಗೊಳಿಸಿದವು . ಕೂಡಲೇ ಪಾಕಿಸ್ತಾನದ ದೇಶಭ್ರಷ್ಟ ಸೈನ್ಯಾಧಿಕಾರಿಗಳು ಮತ್ತು ಸ್ವಯಂಸೇವಕರು ಈ ಶಿಬಿರಗಳನ್ನು ಮುಕ್ತಿವಾಹಿನಿ ಗೆರಿಲ್ಲಾಗಳ ಭರತಿ ಮತ್ತು ತರಬೇತಿಗಳಿಗೆ ಬಳಸಲು ಆರಂಭಿಸಿದರು. ಪೂರ್ವ ಪಾಕಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಿದಂತೆ ಅಂದಾಜು ಒಂದು ಕೋಟಿ ನಿರಾಶ್ರಿತರು ಭಾರತಕ್ಕೆ ಬಂದರು. ಅದರಿಂದಾಗಿ ಪಾಕಿಸ್ತಾನದಲ್ಲಿ ಅರಾಜಕತೆಯೂ ಆರ್ಥಿಕ ಸಂಕಷ್ಟವೂ ಉಂಟಾದವು. ಪಾಕಿಸ್ತಾನದ ಆಪ್ತಗೆಳೆಯ ಅಮೆರಿಕವು ಪಶ್ಚಿಮ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮತ್ತು ಇತರ ಅಗತ್ಯವಸ್ತು ಪೂರೈಕೆ ಮಾಡುವದಾಗಿ ಮಾತು ಕೊಟ್ಟಿತು. ೧೯೭೧ ರ ಆರಂಭಕ್ಕೆ ಇಂದಿರಾಗಾಂಧಿಯವರು ಯೂರೋಪ್ ಪ್ರವಾಸ ಕೈಗೊಂಡರು. ವಿಶ್ವಸಂಸ್ಥೆಯ ಭದ್ರತಾಸಮಿತಿಯಲ್ಲಿನ ಪಾಕಿಸ್ತಾನದ ಪರ ನಿರ್ದೇಶನ ವಿಷಯದಲ್ಲಿ ಅಮೇರಿಕದ ಪಕ್ಷವನ್ನು ಯುನೈಟೆಡ್ ಕಿಂಗ್‍ಡಂ ಮತ್ತು ಫ್ರಾನ್ಸ್ ಎರಡೂ ದೇಶಗಳು ತೊರೆಯುವಂತೆ ಮಾಡುವಲ್ಲಿ ಅವರು ಯಶಸ್ವಿಯಾದರು. ಇಂದಿರಾರ ಮಹತ್ತರ ಸಾಧನೆಯೆಂದರೆ ೯ ಅಗಸ್ಟ್ ರಂದು ಸೋವಿಯೆಟ್ ಯೂನಿಯನ್ ಜತೆ ಇಂಡೋ-ಸೋವಿಯೆಟ್ ಸ್ನೇಹ ಮತ್ತು ಸಹಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು. ಇದರಿಂದ ಅಮೆರಿಕಕ್ಕೆ ಆಘಾತವುಂಟುಮಾಡಿದ್ದಲ್ಲದೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾವು ಈ ಬಿಕ್ಕಟ್ಟಿನಲ್ಲಿ ಭಾಗಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡಿದರು. ಪಾಕಿಸ್ತಾನದ ಸ್ನೇಹಿತ ಚೈನಾವು ಅದಕ್ಕೆ ಕೇವಲ ನೈತಿಕಬೆಂಬಲವನ್ನು ಕೊಟ್ಟಿತಲ್ಲದೆ , ಭಾರತದ ಜತೆಗಿನ ತನ್ನ ಗಡಿಯತ್ತ ತನ್ನ ಸೈನ್ಯವನ್ನೇನೂ ಕಳಿಸಲಿಲ್ಲ. ಮುಕ್ತಿವಾಹಿನಿಯ ಕಾರ್ಯಾಚರಣೆಗಳು ಪಾಕಿಸ್ತಾನೀ ಸೈನ್ಯಕ್ಕೆ ತೀವ್ರ ಸಾವುನೋವನ್ನುಂಟು ಮಾಡಿದವು. ಭಾರತದೊಳಕ್ಕೆ ಬರತೊಡಗಿದ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಭಾರತಕ್ಕೆ ಆರ್ಥಿಕಹೊರೆ ಹೆಚ್ಚತೊಡಗಿತು. ಭಾರತವು ಮುಕ್ತಿವಾಹಿನಿಗೆ ಶಸ್ತ್ರಾಸ್ತ್ರ ಮತ್ತು ತರಬೇತಿ ಸೇರಿದಂತೆ ಹೆಚ್ಚಿನ ಬೆಂಬಲ ಕೊಡತೊಡಗಿತು. == ಪಾಕಿಸ್ತಾನದೊಡನೆ ಅಧಿಕೃತವಾಗಿ ಭಾರತದ ಯುದ್ಧ == ನವೆಂಬರ್ ಹೊತ್ತಿಗೆ ಯುದ್ಧ ಅನಿವಾರ್ಯ ಎನಿಸಿತು. ಪೂರ್ವ ಪಾಕಿಸ್ತಾನದೊಂದಿಗಿನ ಗಡಿಯಲ್ಲಿ ದೊಡ್ಡಪ್ರಮಾಣದಲ್ಲಿ ಭಾರತೀಯ ಪಡೆಗಳ ಜಮಾವಣೆ ಆರಂಭವಾಗಿತ್ತು. ಭಾರತೀಯ ಸೈನ್ಯವು ಚಳಿಗಾಲಕ್ಕಾಗಿ ಕಾಯಿತು. ಚಳಿಗಾಲದಲ್ಲಿ ಒಣದಾದ ನೆಲದಲ್ಲಿ ಕಾರ್ಯಾಚರಣೆಗಳು ಸುಲಭವಾಗಿದ್ದವು ಮತ್ತು ಹಿಮಾಲಯದ ಕಣಿವೆಗಳು ಹಿಮದಿಂದಾವೃತವಾಗಿ ಚೀನಾದ ಮಧ್ಯಪ್ರವೇಶವನ್ನು ತಡೆಯುತ್ತಿದ್ದವು. ನವೆಂಬರ್ ೨೩ರಂದು , ಯಾಹ್ಯಾಖಾನರು ಇಡೀ ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿಯನ್ನು ಸಾರಿ ತಮ್ಮ ಜನತೆಗೆ ಯುದ್ಧಕ್ಕಾಗಿ ಸಿದ್ಧರಾಗಲು ಹೇಳಿದರು. ರವಿವಾರ ಡಿಸೆಂಬರ್ ೩ರಂದು ಪಾಕಿಸ್ತಾನೀ ವಾಯುಪಡೆಯು ಆಗ್ರಾ ಸೇರಿದಂತೆ ವಾಯುವ್ಯಭಾರತದ ಎಂಟು ವಿಮಾನನೆಲೆಗಳ ಮೇಲೆ ದಾಳಿಮಾಡಿತು. ಭಾರತವು ತೀವ್ರವಾಗಿ ಪ್ರತಿಕ್ರಿಯಿಸಿ ಪಾಕಿಸ್ತಾನದ ಮೇಲೆ ಯುದ್ಧವನ್ನು ಸಾರಿತು. ಪೂರ್ವಗಡಿಯಲ್ಲಿ ಭಾರತದ ಸೈನ್ಯವು ಮುಕ್ತಿವಾಹಿನಿಯ ಜತೆ ಸೇರಿ ಮಿತ್ರವಾಹಿನಿಯನ್ನು ರಚಿಸಿತು . ಮರುದಿನ ಪೂರ್ವ ಪಾಕಿಸ್ತಾನದ ಪಶ್ಚಿಮ ಪಾಕಿಸ್ತಾನದ ಸೈನ್ಯದ ಮೇಲೆ ಭೂಮಿ, ಅಕಾಶ ಮತ್ತು ಜಲಮಾರ್ಗವಾಗಿ ಆಕ್ರಮಣ ಮಾಡಿತು. ಪಾಕಿಸ್ತಾನವು ಯುದ್ಧಸಮಯದಲ್ಲಿ ಎರಡು ಗುರಿಗಳನ್ನು ಹೊಂದಿತ್ತು: ೧)ಭಾರತದ ಪಡೆಗಳನ್ನು ಪೂರ್ವಪಾಕಿಸ್ತಾನದಿಂದ ಸಾಧ್ಯವಾದಷ್ಟು ದೂರ ಇಡುವುದು. ಬಾಂಗ್ಲಾದೇಶದಲ್ಲಿ ಅನೇಕ ನದಿಗಳೂ ಉಪನದಿಗಳೂ ಇದ್ದು ಭೂಭಾಗವನ್ನು ಬೇರ್ಪಡಿಸಿರುವದರಿಂದ ಬಾಂಗ್ಲಾದೇಶದ ಒಳಕ್ಕೆ ಬಹಳ ದೂರ ಸಾಗುವದು ಭಾರತದ ಪಡೆಗಳಿಗೆ ಸುಲಭವಾಗಿರಲಿಲ್ಲ. ೨)ಭಾರತದ ಪಶ್ಚಿಮಭಾಗದಲ್ಲಿ ಸಾಧ್ಯವಿದ್ದಷ್ಟು ಭೂಮಿಯನ್ನು ಆಕ್ರಮಿಸಿಕೊಳ್ಳುವುದು. ಭಾರತವು ಸಾಧಿಸಬಹುದೆಂದು ಪಾಕಿಸ್ತಾನ ನಿರೀಕ್ಷಿಸಿದೆ. ಕದನವಿರಾಮದ ಘೋಷಣೆ ಆಗುವದು ಮತ್ತೆ ಬಿಕ್ಕಟ್ಟಿನ ಮುಂಚೆ ಸಂಗ್ರಹಿಸಲಾದ ಪ್ರದೇಶವು ಅವರದ್ದು ಪಶ್ಚಿಮ ಭಾಗದಲ್ಲಿ ಭಾರತದ ಮುಖ್ಯ ಗುರಿಯು ಪಾಕಿಸ್ತಾನವು ತನ್ನ ಪ್ರದೇಶದೊಳಕ್ಕೆ ಬರುವುದನ್ನು ತಡೆಯುವದಾಗಿತ್ತು. ಅದಕ್ಕೆ ಪಾಕಿಸ್ತಾನವನ್ನು ಅತಿಕ್ರಮಿಸುವ ಉದ್ದೇಶವಿರಲಿಲ್ಲ. ಪಾಕಿಸ್ತಾನದೊಂದಿಗಿನ ಭಾರತದ ಪಶ್ಚಿಮ ಗಡಿಯುದ್ದಕ್ಕೂ ಪಾಕಿಸ್ತಾನ ಹಲವಾರು ಸ್ಥಳಗಳಲ್ಲಿ ದಾಳಿ ಮಾಡಿತು, ಆದರೆ ಭಾರತೀಯ ಸೈನ್ಯವು ತಮ್ಮ ಮಾರ್ಗವನ್ನು ಯಶಸ್ವಿಯಾಗಿ ನಡೆಸಿತು. ಪಾಕಿಸ್ತಾನದ ಸೈನ್ಯದ 51 ನೇ ಕಾಲಾಳುಪಡೆ ಬ್ರಿಗೇಡ್ನ 22- ಆರ್ಮರ್ಡ್ ರೆಜಿಮೆಂಟ್ನ ಬೆಂಬಲದೊಂದಿಗೆ 2000-3000 ಬಲವಾದ ಆಕ್ರಮಣಕಾರಿ ಸೈನ್ಯವನ್ನು ಪಾಕಿಸ್ತಾನ ಸೇನೆಯು ಸೋಲಿಸಿತು, ಇದು ಭಾರತದ 120-ನಷ್ಟು ಸೈನಿಕರು ಹಿಮ್ಮೆಟ್ಟಿಸಿತು. 'ಎ' ಕಂಪನಿ, 23 ನೇ ಬಿಎನ್, ಪಂಜಾಬ್ ರೆಜಿಮೆಂಟ್. ಪಾಕಿಸ್ತಾನದ ಭೂಪ್ರದೇಶದ ಟೆಂಪ್ಲೇಟು:ಪರಿವರ್ತನೆ ವನ್ನು ವಶಪಡಿಸಿಕೊಳ್ಳುವಲ್ಲಿ ಸೇರಿದಂತೆ ಪಾಕಿಸ್ತಾನದ ಕಾಶ್ಮೀರದ ಚಳುವಳಿಗಳನ್ನು ಭಾರತೀಯ ಸೇನೆಯು ತ್ವರಿತವಾಗಿ ಪ್ರತಿಕ್ರಿಯಿಸಿತು ಮತ್ತು ಪಾಕಿಸ್ತಾನದ ಕಾಶ್ಮೀರದಲ್ಲಿ ಭೂಮಿ ಪಡೆದುಕೊಂಡಿತು, ಪಾಕಿಸ್ತಾನಿ ಪಂಜಾಬ್ ಮತ್ತು ಸಿಂಧ್ ವಲಯಗಳನ್ನು ನಂತರ 1972 ರ ಸಿಮ್ಲಾ ಒಪ್ಪಂದ ಯಲ್ಲಿ ಗುಡ್ವಿಲ್ನ ಸೂಚಕವಾಗಿ ಬಿಟ್ಟುಕೊಟ್ಟಿತು) ಸಮುದ್ರದಲ್ಲಿ, ಭಾರತೀಯ ನೌಕಾಪಡೆ ಆಪರೇಷನ್ ಟ್ರೈಡೆಂಟ್ ನಲ್ಲಿ ಯಶಸ್ಸನ್ನು ಸಾಧಿಸಿತು, ಇದು ಕರಾಚಿ ನ ಬಂದರಿನ ಮೇಲಿನ ದಾಳಿಗೆ ಕಾರಣವಾಯಿತು, ಇದು ನಾಶಕ್ಕೆ ಕಾರಣವಾಯಿತು 2 ಪಾಕಿಸ್ತಾನಿ [ವಿಧ್ವಂಸಕರು] ಮತ್ತು ಒಂದು ಮೈನ್ಸ್ವೀಪರ್. ಈ ಕಾರ್ಯಾಚರಣೆಯನ್ನು ಆಪರೇಷನ್ ಪೈಥಾನ್ ಅನುಸರಿಸಿದರು. ಪೂರ್ವದಲ್ಲಿ ನೀರನ್ನು ಭಾರತೀಯ ನೌಕಾಪಡೆ ಪಡೆದುಕೊಂಡಿ. ಭಾರತೀಯ ವಾಯುಪಡೆಯು ಪಶ್ಚಿಮದಲ್ಲಿ 4,000 ದಳಗಳನ್ನು ಹಾರಿಸಿತು ಮತ್ತು ಅದರ ಪ್ರತಿರೂಪವಾದ ಸ್ವಲ್ಪ-ಪ್ರತೀಕಾರವನ್ನು ಮಾಡಿತು, ಭಾಗಶಃ ಬೆಂಗಾಲಿ-ಅಲ್ಲದ ತಾಂತ್ರಿಕ ಸಿಬ್ಬಂದಿಗಳ ಕೊರತೆಯಿಂದಾಗಿ. ಪ್ರತೀಕಾರದ ಈ ಕೊರತೆಯು ಹೈ ಕಮಾಂಡ್ನ ಉದ್ದೇಶಪೂರ್ವಕ ತೀರ್ಮಾನಕ್ಕೆ ಕಾರಣವಾಗಿದೆ, ಇದು ಈಗಾಗಲೇ ಸಂಘರ್ಷದಲ್ಲಿ ಭಾರೀ ನಷ್ಟವನ್ನು ಅನುಭವಿಸಿರುವುದರಿಂದ ಅದರ ನಷ್ಟವನ್ನು ಕಡಿತಗೊಳಿಸುತ್ತದೆ. ಪೂರ್ವದಲ್ಲಿ, ಪಾಕಿಸ್ತಾನ ಏರ್ ಫೋರ್ಸ್ ನ 14 ಸಕ್ನಿನ ಸಣ್ಣ ಏರ್ ಕಾಂಪ್ಯಾಕ್ಟ್ [ ಪೂರ್ವ ಪಾಕಿಸ್ತಾನದ ಕಾರ್ಯಾಚರಣೆಗಳು, 1971 | ನಾಶವಾದವು], ಇದರ ಪರಿಣಾಮವಾಗಿ ಭಾರತೀಯ ವಾಯು ಶ್ರೇಷ್ಠತೆ ಭಾರತೀಯ ಅಭಿಯಾನವು "ತಂತ್ರಗಳು, ಶತ್ರುಗಳ ಸ್ಥಾನಗಳಲ್ಲಿ ದೌರ್ಬಲ್ಯವನ್ನು ಬಳಸಿಕೊಳ್ಳುವುದು ಮತ್ತು ವಿರೋಧವನ್ನು ತಪ್ಪಿಸುವುದು, ಮತ್ತು ತ್ವರಿತವಾದ ಗೆಲುವು ಸಾಧಿಸಿತು. ದುಸ್ತರ ನಷ್ಟಗಳನ್ನು ಎದುರಿಸಿದ ಪಾಕಿಸ್ತಾನದ ಮಿಲಿಟರಿ ಪಕ್ಷವು ಹದಿನೈದು ನಿಮಿಷಕ್ಕಿಂತಲೂ ಕಡಿಮೆಯಿತ್ತು. ಡಿಸೆಂಬರ್ 16, 1971 ರಂದು ಪೂರ್ವ ಪಾಕಿಸ್ತಾನದ ಪಾಕಿಸ್ತಾನಿ ಪಡೆಗಳು ಶರಣಾಯಿತು. ಮರುದಿನ ಪಾಕಿಸ್ತಾನ ಶರಣಾಯಿತು. == == . , , . ' , 1972. , ' , . , - , , , . '' , . ' , , . 11, 1971. 6 13 , , , ; .. 74 18 1971 7 1972. . '' . , - . , , - . , -. - 1971. == == , . , ' . . , . , 10, 1972. . .. . , 300,000. 14, , . , , . , , . . ? , " , ." 90,000 , . 79,676 , 55,692 , 16,354 , 5,296 , 1000 800 . - (). : . 200 , . , ( 15,000 km²) , " " . == == 7, 1971: , " ", . 25, 1971: , . . 26, 1971: , . . 17, 1971: . 3, 1971: . 6, 1971: - . 14, 1971: . 16, 1971: - . . . , , ( ) . 12,1972: == == , . , --: === === : () () () === === () () () () () () () === === --: () () () () () == == (1998). . . 0195777271. " / ". . 2, 2004. {{ }}: : |= () == == ( 1947-1999). 0-8059-9594-3 : - 1971 (1972), 0-900193-10-7 : (2004), 81-7049-124- : (2004) == == , 1997 ... ( ) 1971 - . @ ಐ ಎಮ್ ಡಿ ಬಿ , 1973 . 1971 . -21s, , -7s. (2 ) . @ ಐ ಎಮ್ ಡಿ ಬಿ 1971 - , 2007 . , 1971 - . == == 2005-08-02 ವೇಬ್ಯಾಕ್ ಮೆಷಿನ್ ನಲ್ಲಿ. 1971 - : . 2008-10-29 ವೇಬ್ಯಾಕ್ ಮೆಷಿನ್ ನಲ್ಲಿ. 1971 - ' . : . 2005-09-06 ವೇಬ್ಯಾಕ್ ಮೆಷಿನ್ ನಲ್ಲಿ. : .. 1971. 16, 1971: ? - ' () - 1971 2012-09-09 ವೇಬ್ಯಾಕ್ ಮೆಷಿನ್ ನಲ್ಲಿ. 1971 (), 2006-10-20 ವೇಬ್ಯಾಕ್ ಮೆಷಿನ್ ನಲ್ಲಿ. : 19 1971, 2007-09-26 ವೇಬ್ಯಾಕ್ ಮೆಷಿನ್ ನಲ್ಲಿ. , ( ) , ,